Chayan Kundu
-

Weekly wrap: ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್ ಆವಾಜ್, ವೀರಪ್ಪನ್ ಪುತ್ರಿಗೆ ಬಿಜೆಪಿ ಟಿಕೆಟ್, ವಾರದ ನೋಟ
ಪೊಲೀಸರಿಗೆ ಸಂಸದ ಡಿ.ಕೆ. ಸುರೇಶ್ ಆವಾಜ್, ವೀರಪ್ಪನ್ ಪುತ್ರಿ ವಿದ್ಯಾರಾಣಿಗೆ ಬಿಜೆಪಿ ಟಿಕೆಟ್, ಡಿಎಂಕೆ ನಾಯಕಿ ಕನಿಮೋಳಿಯನ್ನು ಊರಿನೊಳಕ್ಕೆ ಬಿಡದ ಜನ, ಅಸ್ತಮಾಕ್ಕೆ ಬೆಳ್ಳುಳ್ಳಿ ಜ್ಯೂಸ್ ಔಷಧ ಎಂಬ ಕ್ಲೇಮ್ ಗಳು, ತೈವಾನ ಭೂಕಂಪ ಎಂದು ಟರ್ಕಿ ಭೂಕಂಪದ ವೀಡಿಯೋ ಈ ವಾರ ಹರಿದಾಡಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಕುರಿತ ಕ್ಲೇಮ್ ಗಳು ಹೆಚ್ಚಾಗಿದ್ದವು. ಇವುಗಳ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಸುಳ್ಳು ಎಂದು ಸಾಬೀತು ಮಾಡಿದೆ. ಸಂಸದ ಡಿ.ಕೆ. ಸುರೇಶ್ ಪೊಲೀಸರಿಗೆ ಆವಾಜ್ ಹಾಕಿದ…
-

Weekly wrap: ರಾಣಿ ಕಾ ಹಜಿರಾದಲ್ಲಿ ದೇಗುಲ, ಮುಸ್ಲಿಂ ಆಗಿಯೇ ಹುಟ್ಟುತ್ತೇನೆಂದ ಸಿಎಂ ಸಿದ್ದರಾಮಯ್ಯ, ವಾರದ ಕ್ಲೇಮ್ ನೋಟ
ಅಹಮದಾಬಾದ್ ರಾಣಿ ಕಾ ಹಜಿರಾದಲ್ಲಿ ದೇಗುಲ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿಯೇ ಹುಟ್ಟುತ್ತೇನೆಂದ ಸಿಎಂ ಸಿದ್ದರಾಮಯ್ಯ, ಬೆಂಗಳೂರು ಕುಡಿಯುವ ನೀರಿನ ವಿಚಾರದ ಸಭೆಯಲ್ಲಿ ಚಿಪ್ಸ್ ತಿಂದ ಡಿ.ಕೆ.ಶಿವಕುಮಾರ್, ಕುಡಿಯಲು ನೀರಿಲ್ಲದಿದ್ದರೂ ಕಾವೇರಿ ನೀರು ತಮಿಳುನಾಡಿಗೆ ಎಂಬ ಕ್ಲೇಮುಗಳು ಈ ವಾರ ಹರಿದಾಡಿವೆ. ಕುಡಿಯುವ ನೀರಿನ ಕುರಿತ ಎರಡು ಕ್ಲೇಮುಗಳು ಈ ವಾರ ಕಂಡುಬಂದಿದ್ದವು. ಇದು ಹೊರತಾಗಿ ಎರಡು ಕ್ಲೇಮುಗಳು ಕೋಮು ವಿಚಾರಕ್ಕೆ ಸಂಬಂಧಿಸಿದ್ದಾಗಿತ್ತು. ಇವುಗಳನ್ನು ನ್ಯೂಸ್ಚೆಕರ್ ತನಿಖೆ ಮಾಡಿದ್ದು, ಇವುಗಳು ಸುಳ್ಳು ಎಂದು ಕಂಡುಬಂದಿದೆ. ಅಹಮದಾಬಾದ್ನ ರಾಣಿ…
-

Weekly wrap: ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ, ವಾರದ ಕ್ಲೇಮ್ ನೋಟ
ಇಂಡಿಯಾ ಮೈತ್ರಿಕೂಟ ರಾಲಿಯಲ್ಲಿ ಜನಸಾಗರ, ಬುರ್ಖಾ ತೊಡಲು ಹಿಂದೂ ಹುಡುಗಿಗೆ ಬಲವಂತ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿ ಆಂಧ್ರದಲ್ಲಿ ಸೆರೆ, 21 ಬಿಲಿಯನ್ ವರ್ಷ ಹಳೆಯ ಡ್ರೋನ್ ಉತ್ತರಪ್ರದೇಶದಲ್ಲಿ ಪತ್ತೆ, ರಂಜಾನ್ ಉದ್ದೇಶಕ್ಕೆ ಸರ್ಕಾರಿ ಶಾಲೆಗಳ ಸಮಯ ಬದಲು ಎಂಬ ಕ್ಲೇಮ್ ಗಳು ಈ ವಾರ ಹರಿದಾಡಿವೆ. ಇದರಲ್ಲಿ ಎರಡು ಕ್ಲೇಮ್ ಗಳು ಕೋಮು ಭಾವನೆಗೆ ಸಂಬಂಧಿಸಿದ್ದಾಗಿದ್ದವು. ಈ ಎಲ್ಲವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಸಾಬೀತು ಪಡಿಸಿದೆ. ಇಂಡಿಯಾ ಮೈತ್ರಿಕೂಟದ…
-

Weekly wrap: ರೈತ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ, ಮದ್ಯದ ಬಾಟಲಿಗಳು ಪತ್ತೆ, ವಾರದ ಕ್ಲೇಮ್ ನೋಟ
ರೈತ ಪ್ರತಿಭಟನೆ ಕುರಿತ ಸುಳ್ಳು ಹೇಳಿಕೆಗಳು ಈ ವಾರವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ಪ್ರತಿಭಟನಕಾರರು, ರೈತ ಪ್ರತಿಭಟನೆಯಲ್ಲಿ ಮದ್ಯದ ಬಾಟಲಿಗಳು ಸಿಕ್ಕಿವೆ ಎನ್ನುವುದು ಪ್ರಮುಖವಾಗಿದ್ದವು. ಇವುಗಳ ಹೊರತಾಗಿ ಕೋಮು ಬಣ್ಣದೊಂದಿಗೆ ಹೇಳಿಕೆಗಳು ಹರಿದಾಡಿವೆ. ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆಗೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆ, ಸೌದಿಯಲ್ಲಿ ಇಫ್ತಾರ್ ಗೆ ನಿಷೇಧ, ಉತ್ತರ ಪ್ರದೇಶದಲ್ಲಿ ಮದರಸಾ ಮೇಲೆ ಪೊಲೀಸ್ ದಾಳಿಯಾದಾಗ ಮೆಷಿನ್ ಗನ್ ಸಿಕ್ಕಿದೆ ಎನ್ನುವುದು ಇದ್ದವು. ಇದರೊಂದಿಗೆ ಆರೋಗ್ಯ ಕುರಿತಂತೆ…