Ishwarachandra B G
-

ಲವ್ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್ ವೀಡಿಯೋ ತಯಾರಕರಿಂದ ಲವ್ ಜಿಹಾದ್ ಆರೋಪ ನಿರಾಕರಣೆ
Claimಕೇರಳದಲ್ಲಿ ಲವ್ ಜಿಹಾದ್ ಉತ್ತೇಜಿಸಲು ವೀಡಿಯೋ ಮಾಡಲಾಗಿದೆ Factವೈರಲ್ ಆಗಿರುವ ವೀಡಿಯೋವನ್ನು ವೀಡಿಯೊವನ್ನು ಸೂಫಿಯುಮ್ ಸುಜಾತಾಯುಮ್ ಚಿತ್ರದ ದೃಶ್ಯಗಳನ್ನು ಮರುಸೃಷ್ಟಿಸಲು ಮತ್ತು ಅದರ ಹಾಡುಗಳಿಗಾಗಿ ಮಾಡಲಾಗಿದೆ ಎಂದು ವೀಡಿಯೋ ತಯಾರಕರು ಹೇಳಿದ್ದಾರೆ ಲವ್ ಜಿಹಾದ್ ಉತ್ತೇಜಿಸಲು ಕೇರಳದಲ್ಲಿ ವೀಡಿಯೋ ಮಾಡಲಾಗಿದೆ ಎಂಬ ಆರೋಪವೊಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ. ಈದ್-ಉಲ್-ಫಿತರ್ ಹಬ್ಬವನ್ನು ಮುಸ್ಲಿಂ ಸಮುದಾಯ ಆಚರಿಸಿದ ಸಂದರ್ಭದಲ್ಲಿ ಅಂತರ್ ಧರ್ಮೀಯ ದಂಪತಿಯನ್ನು ಚಿತ್ರಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಇದಕ್ಕೆ ಕಾರಣವಾಗಿದೆ. ಟ್ವಿಟರ್ನಲ್ಲಿ ಕಂಡು ಬಂದ…
-

Fact Check: ಈದ್ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಹಲ್ಲೆ ನಡೆದಿದೆಯೇ?
Claimಈದ್ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ Factಈದ್ ದಿನ ಆಧುನಿಕ ಉಡುಗೆ ಧರಿಸಿದ್ದಾರೆ ಎಂಬ ವಿಚಾರಕ್ಕಲ್ಲ, ಬೇರೆ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಈದ್ ದಿನ ಆಧುನಿಕ ಉಡುಪುಗಳನ್ನು ಧರಿಸಿದ್ದಕ್ಕಾಗಿ ಮುಸ್ಲಿಂ ಯುವಕರು ಇಬ್ಬರು ಮಹಿಳೆಯರನ್ನು ಥಳಿಸಿದ್ದಾರೆ ಎಂಬ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಟ್ವಿಟರ್ನಲ್ಲಿ ಕಂಡುಬಂದಿರುವ ಈ ಕ್ಲೇಮಿನಲ್ಲಿ, “ಈ ಮುಸ್ಲಿಂ ಮಹಿಳೆಯರು ಅವರ ಹಬ್ಬದ (ಈದ್) ದಿನದಂದು ಆದುನಿಕ ಉಡುಪುಗಳನ್ನು ಧರಿಸಿದ್ದಕ್ಕಾಗಿ ಮುಸ್ಲಿಂ ಯುವಕರು…
-

Fact Check: ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿದ್ದಾರಾ? ನೈಜ ಸಂಗತಿ ಏನು?
Claimನಂದಿನಿ ಅಮುಲ್ ವಿವಾದ ಬಳಿಕ ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ Factಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿಲ್ಲ. ನಂದಿನಿ ಮಾರುಕಟ್ಟೆ ವಿಸ್ತರಣೆ ವಿರುದ್ಧ ಅಸಮಾಧಾನ, ಆತಂಕ ವ್ಯಕ್ತಪಡಿಸಲಾಗಿದೆ. ನಂದಿನಿ ಅಮುಲ್ ವಿವಾದ ಬಳಿಕ ಕೇರಳದಲ್ಲಿ ನಂದಿನಿಯನ್ನು ಕೇರಳ ಹಾಲು ಒಕ್ಕೂಟ ಬ್ಯಾನ್ ಮಾಡಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತು ಟ್ವಿಟರ್ನಲ್ಲಿ ಕಂಡುಬಂದ ಕ್ಲೇಮ್ ಹೀಗಿದೆ. “ಓಲಾಟಗಾರರೆ ನಿಮ್ಮ ಸಾಧನೆಉನ್ನು ಸಂಭ್ರಮಿಸಲು ಒಂದೈದು ಲೀಟರ್ ಹಾಲು ಕುಡಿದು ಖುಷಿಪಡಿ, ಈ ಸಾಧನೆಯ ಪಾಲುದಾರ…
-

ಬಿಜೆಪಿ ನಾಯಕರ ಪಕ್ಷಾಂತರ ಪರ್ವ: ಇದು ಪ್ಲಸ್ ಆಗುತ್ತಾ ಮೈನಸ್ ಆಗುತ್ತಾ?
ವಿಧಾನಸಭೆ ಚುನಾವಣೆ ಘೋಷಣೆಯಾಗಿ ಟಿಕೆಟ್ ಹಂಚಿಕೆ ನಡೆಯುತ್ತಿದ್ದಂತೆ ಬಿಜೆಪಿ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಹಲವು ಮಂದಿ ಶಾಸಕರಿಗೆ, ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿರುವುದು ಬಂಡಾಯ ಭುಗಿಲೇಳುವಂತೆ ಮಾಡಿದೆ. ಪರಿಣಾಮ ನಾಯಕರು ಒಬ್ಬೊಬ್ಬರಾಗಿ ಬಿಜೆಪಿಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ವಿಪಕ್ಷಗಳ ಪಾಳಯ ಸೇರಿದ್ದಾರೆ. ಅಲ್ಲಿ ತಮಗೆ ಬೇಕಾದ ಕ್ಷೇತ್ರಕ್ಕೆ ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ. ಹೀಗೆ ಬಿಜೆಪಿ ಬಿಟ್ಟ ನಾಯಕರಾರು? ಅವರಿಂದ ಕದನ ಕಣದಲ್ಲಿ ಆಗುವ ಪರಿಣಾಮ ಏನು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ. ಜಗದೀಶ್ ಶೆಟ್ಟರ್ ಬಿಜೆಪಿಗೆ…
-

ಮುಸ್ಲಿಂ ಮೀಸಲಾತಿ ರದ್ದತಿ ವಿವಾದ ಮತ್ತು ಅದರ ಹಿಂದಿನ ರಾಜಕಾರಣ
ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ, ದಶಕಗಳ ಕಾಲ ಜಾರಿಯಲ್ಲಿದ್ದ ಶೇ.4ರಷ್ಟರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿರುವುದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿಯ ಇತಿಹಾಸ, ಮೀಸಲಾತಿಯ ವಿಚಾರಗಳ ಕುರಿತ ಸಮಗ್ರ ವಿಚಾರಗಳ ಕುರಿತ ಒಂದು ನೋಟ ಇಲ್ಲಿದೆ. ಈಗ ಸರ್ಕಾರ ಮಾಡಿದ್ದೇನು? 2022ರಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ಸಮಿತಿ ಮೀಸಲಾತಿಯಲ್ಲಿ ಹೊಸ ಎರಡು ವರ್ಗಗಳನ್ನು ಮಾಡಲು ಸಮ್ಮತಿಸಿತ್ತು ಒಬಿಸಿ ವರ್ಗದ 2ಸಿ ಮತ್ತು 2ಡಿ ಅಡಿಯಲ್ಲಿ…