Ishwarachandra B G

  • ಏರ್‌ಶೋದಲ್ಲಿ ಸುಖೋಯ್‌ ವಿಮಾನದ ಈ ಪ್ರದರ್ಶನ ನಿಜವೇ; ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

    ಏರ್‌ಶೋದಲ್ಲಿ ಸುಖೋಯ್‌ ವಿಮಾನದ ಈ ಪ್ರದರ್ಶನ ನಿಜವೇ; ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

    ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ಶೋದಲ್ಲಿ ಸುಖೋಯ್‌ ವಿಮಾನದ ಪ್ರದರ್ಶನ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಫೇಸ್‌ಬುಕ್‌ನಲ್ಲಿ ಬಿಟಿವಿ ನ್ಯೂಸ್‌ ಪೋಸ್ಟ್‌ ಮಾಡಿದ ಆ ಕ್ಲೇಮ್‌ ಪ್ರಕಾರ, “AirShow2023 : ಸುಖೋಯ್ ಅದ್ಭುತ ಪ್ರದರ್ಶನ..ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಸುಖೋಯ್..!” ಎಂದು ಹೇಳಲಾಗಿದೆ.  ಈ ವೀಡಿಯೋದಲ್ಲಿ ಸುಖೋಯ್‌ ಯುದ್ಧ ವಿಮಾನ ನೆಲದಿಂದ ಕೆಲವೇ ಕೆಲವು ಅಡಿ ಅಂತರದಲ್ಲಿ ನೇರವಾಗಿ ನಿಂತಿರುವಂತೆ ಇದ್ದು, ಅದ್ಭುತ ಚಾಕಚಕ್ಯತೆಯನ್ನು ತೋರಿಸುತ್ತದೆ.  ಈ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಈ ವೈರಲ್‌…

  • ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಎಲ್ಲ ಕುಟುಂಬಗಳಿಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಕೊಡುವುದು ಸತ್ಯವೇ?

    ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಎಲ್ಲ ಕುಟುಂಬಗಳಿಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಕೊಡುವುದು ಸತ್ಯವೇ?

    ಕರ್ನಾಟಕ ಚುನಾವಣೆ ಸಮೀಪಿಸುತ್ತಿರುವಂತೆಯೇ, ರಾಜಕೀಯ ಪಕ್ಷಗಳು ವಿವಿಧ ಆಶ್ವಾಸನೆಗಳನ್ನು ನೀಡುತ್ತಿವೆ. ಇದಕ್ಕೆ ಪೂರಕವಾಗಿ, ವಿವಿಧೆಡೆ ಅಧಿಕಾರದಲ್ಲಿರುವ ಪಕ್ಷಗಳು ಕರ್ನಾಟಕದಲ್ಲೂ ಅದೇ ಆಶ್ವಾಸನೆಯನ್ನು ಪೂರೈಸಲಾಗುವುದು ಎಂಬ ರೀತಿ ಹೇಳಲಾಗುತ್ತಿದೆ.  ಇಂತಹ ಒಂದು ಕ್ಲೇಮಿನಲ್ಲಿ ನುಡಿದಂತೆ ನಡೆದ ನಮ್ಮ ಕಾಂಗ್ರೆಸ್‌ ಸರ್ಕಾರ ಎಂದು ಪೋಸ್ಟ್‌ ಒಂದನ್ನು ಮಾಡಲಾಗಿದೆ. ಈ ಪೋಸ್ಟ್‌ನಲ್ಲಿ “ರಾಜಸ್ಥಾನ ರಾಜ್ಯದ ಕಾಂಗ್ರೆಸ್‌ ಸರ್ಕಾರದಿಂದ ಮಹತ್ವದ ಘೋಷಣೆ, ಇದೇ 2023 ರಿಂದ ರಾಜ್ಯದ ಎಲ್ಲ ಜನರಿಗೆ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ನ ಕೇವಲ 500 ರೂಪಾಯಿಗೆ ನೀಡಲು…

  • ಕಬಿನಿಯಲ್ಲಿ ಕೃಷ್ಣಮೃಗವನ್ನು ಮೊಸಳೆ ಬೆನ್ನಟ್ಟಿದೆಯೇ?; ಸತ್ಯ ಇಲ್ಲಿದೆ! 

    ಕಬಿನಿಯಲ್ಲಿ ಕೃಷ್ಣಮೃಗವನ್ನು ಮೊಸಳೆ ಬೆನ್ನಟ್ಟಿದೆಯೇ?; ಸತ್ಯ ಇಲ್ಲಿದೆ! 

    ಕಬಿನಿ ಅರಣ್ಯ ವ್ಯಾಪ್ತಿಯಲ್ಲಿ ಕೃಷ್ಣಮೃಗವೊಂದನ್ನು ಮೊಸಳೆ ಬೆನ್ನಟ್ಟುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ನದಿಯಲ್ಲಿ ಮೊಸಳೆ ಕೃಷ್ಣಮೃಗವನ್ನು ಹಿಂಬಾಲಿಸುತ್ತಿದ್ದು, ಬೇಟೆಗೆ ಪ್ರಯತ್ನಿಸುತ್ತದೆ. ಕೊನೆಗೆ ಹೇಗೋ ಕೃಷ್ಣಮೃಗ ಮೊಸಳೆ ಬಾಯಿಗೆ ಆಹಾರವಾಗುವುದರಿಂದ ಪಾರಾಗಿ ದಡ ಸೇರುತ್ತಿರುವುದು ಈ ವೀಡಿಯೋದಲ್ಲಿ ಕಂಡು ಬಂದಿದೆ. ಇನ್‌ಸ್ಟಾ ಗ್ರಾಂನಲ್ಲಿ ಕಂಡು ಬಂದ ಈ ಕ್ಲೇಮ್‌ ಹೀಗಿದೆ. “ಕಬಿನಿ ನದಿಯಲ್ಲಿ ಕಂಡ ಅದ್ಭುತ ದೃಶ್ಯ. ಭೂಮಿ ಮೇಲೆ ಹುಟ್ಟಿದ ಯಾರೇ ಆಗ್ಲಿ ಜೀವಕ್ಕಾಗಿ, ಜೀವನಕ್ಕಾಗಿ ಹೋರಾಟ ಮಾಡ್ಲೇ ಬೇಕು” ಎಂದು ವೀಡಿಯೋದಲ್ಲಿ ಹೇಳಲಾಗಿದೆ. …

  • ಕರ್ನಾಟಕ ಚುನಾವಣೆ: ಜೆಡಿಎಸ್‌ ಗೆದ್ದರೆ, ಮತ್ತೆ ಹಳೆ ಟ್ರಾಫಿಕ್‌ ದಂಡ ದರ ಜಾರಿ ಎಂದು ಆಶ್ವಾಸನೆ ನೀಡಲಾಗಿದೆಯೇ?

    ಕರ್ನಾಟಕ ಚುನಾವಣೆ: ಜೆಡಿಎಸ್‌ ಗೆದ್ದರೆ, ಮತ್ತೆ ಹಳೆ ಟ್ರಾಫಿಕ್‌ ದಂಡ ದರ ಜಾರಿ ಎಂದು ಆಶ್ವಾಸನೆ ನೀಡಲಾಗಿದೆಯೇ?

    ಟ್ರಾಫಿಕ್‌ ದಂಡದಿಂದ ಮುಕ್ತಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಹಳೆಯ ದರ ಜಾರಿಯಾಗಲಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಹೀಗಿದೆ, “ಟ್ರಾಫಿಕ್‌ ಫೈನ್‌ನಿಂದ ಮುಕ್ತಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಟ್ರಾಫಿಕ್‌ ಫೈನ್‌ ಹಳೆಯ ದರ ಜಾರಿ, ಹೆಚ್ಚು ಟ್ರಾಫಿಕ್‌ ಫೈನ್‌ನಿಂದ ಪೊಲೀಸರ ಜೇಬು ತುಂಬುತ್ತಿದೆ ಹೊರತು ಸರ್ಕಾರದ ಖಜಾನೆಯಲ್ಲ” ಎಂದು ಹೇಳಲಾಗಿದೆ. ಜೆಡಿಎಸ್‌ ಕರ್ನಾಟಕ ಎಂಬ ಫೇಸ್‌ಬುಕ್‌ ಪೇಜ್ ನಲ್ಲಿ ಈ ಪೋಸ್ಟ್‌ ಕಂಡುಬಂದಿದೆ. ಈ ಪೋಸ್ಟ್‌ನ…

  • ‘ಮಹದಾಯಿ ವಿವಾದ ಬಗೆಹರಿದಿದೆ’: ಅಮಿತ್‌ ಶಾ ಹೇಳಿಕೆ ಎಷ್ಟು ಸತ್ಯ?

    ‘ಮಹದಾಯಿ ವಿವಾದ ಬಗೆಹರಿದಿದೆ’: ಅಮಿತ್‌ ಶಾ ಹೇಳಿಕೆ ಎಷ್ಟು ಸತ್ಯ?

    ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ, ಬೆಳಗಾವಿ ಜನಸೇವಕ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಭಾಗವಹಿಸಿ ಅವರೊಂದು ಮಾಡಿದ ಭಾಷಣ, ಮತ್ತೆ ಮಹದಾಯಿ ವಿವಾದ ಭುಗಿಲೇಳುವಂತೆ ಮಾಡಿದೆ! ಜನವರಿ 28ರಂದು ಗೋವಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮಾತನಾಡುತ್ತ, ಅಮಿತ್ ಶಾ ಅವರು, “ಸ್ನೇಹಿತರೇ ಕರ್ನಾಟಕ ಮತ್ತು ಗೋವಾ ನಡುವಿನ ಹಳೆಯ ವಿವಾದವನ್ನು ಬಗೆಹರಿಸುವ ಮೂಲಕ ಕರ್ನಾಟಕಕ್ಕೆ ಮಹದಾಯಿ ನೀರನ್ನು ನೀಡುವ ಮೂಲಕ ಭಾರತೀಯ ಜನತಾ ಪಕ್ಷವು ಕರ್ನಾಟಕದ ಅನೇಕ ಜಿಲ್ಲೆಗಳ ರೈತರ ಪರವಾಗಿ ಉತ್ತಮ ಕೆಲಸವನ್ನು…

  • ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್‌ ಜೆಟ್‌ ಮಾತ್ರ ಬಂದಿದೆಯೇ, ಕ್ಲೇಮ್‌ ಹಿಂದಿನ ಸತ್ಯ ಏನು?

    ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್‌ ಜೆಟ್‌ ಮಾತ್ರ ಬಂದಿದೆಯೇ, ಕ್ಲೇಮ್‌ ಹಿಂದಿನ ಸತ್ಯ ಏನು?

    ಫ್ರಾನ್ಸ್ ನಿಂದ ಭಾರತಕ್ಕೆ ಕೇವಲ 6 ರಫೇಲ್‌ ಜೆಟ್ ಗಳು ಮಾತ್ರ ಬಂದಿವೆ ಎನ್ನುವ ಕುರಿತ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯೆಯೊಂದಕ್ಕೆ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರಾಗಿರುವ ಲಾವಣ್ಯ ಬಲ್ಲಾಳ್‌ ಜೈನ್‌ ಅವರು ಈ ಟ್ವೀಟ್‌ ಮಾಡಿದ್ದಾರೆ. “ ಅಮಿತ್‌ ಅವರ ಎಲ್ಲ ಅಳು ಮತ್ತು ಕೂಗುಗಳ ನಡುವೆ, ನಾವು ಇದುವರೆಗೆ 6 ರಫೇಲ್‌ ಜೆಟ್ ಗಳನ್ನು ಮಾತ್ರ ಪಡೆದಿದ್ದೇವೆ. ಉಳಿದ ಯುದ್ಧ ವಿಮಾನಗಳು ಏನಾದವು?” ಎಂದು…

  • ಟರ್ಕಿ ಭೂಕಂಪಕ್ಕೂ ಮುನ್ನ ಪಕ್ಷಿಗಳು ಹಾರಿ ಹೋದ್ದನ್ನು ತೋರಿಸಿದ ಈ ವೈರಲ್‌ ವೀಡಿಯೋ ಸತ್ಯವೇ?

    ಟರ್ಕಿ ಭೂಕಂಪಕ್ಕೂ ಮುನ್ನ ಪಕ್ಷಿಗಳು ಹಾರಿ ಹೋದ್ದನ್ನು ತೋರಿಸಿದ ಈ ವೈರಲ್‌ ವೀಡಿಯೋ ಸತ್ಯವೇ?

    ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೆ ಮುನ್ನ ಪಕ್ಷಿಗಳು ಹಾರಿ ಹೋಗಿದ್ದು, ಈ ಮೂಲಕ ಜನಸಾಮಾನ್ಯರಿಗೆ ಮುನ್ಸೂಚನೆ ನೀಡಿವೆ ಎಂದು ಹೇಳುವ ಕುರಿತ ವೈರಲ್‌ ವೀಡಿಯೋ ಇರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಕ್ಲೇಮ್‌ ಒಂದರಲ್ಲಿ “ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಕ್ಕೂ ಮುಂಚೆ ಪಕ್ಷಿಗಳು ಜನಸಾಮಾನ್ಯರಿಗೆ ನೀಡಿದ ಮುನ್ಸೂಚನೆ ಇದಾಗಿತ್ತು. ಅವುಗಳಿಗೆ ಅಷ್ಟಾದರೂ ನಿಯತ್ತಿದೆ ಆದ್ರೆ ನಮಗೆ ಬೇಸಿಗೆಯಲ್ಲಿ ಒಂದು ಹನಿ ನೀರು ಸಹ ಅವುಗಳಿಗಾಗಿ ಮೀಸಲಿಡಲ್ಲ” ಎಂದು ಹೇಳಲಾಗಿದೆ. ಈ ಬಗ್ಗೆ ನ್ಯೂಸ್‌ಚೆಕರ್‌…

  • 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದೆಯೇ? ವೈರಲ್‌ ಪೋಸ್ಟ್‌ ನಿಜವೇ?

    2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದೆಯೇ? ವೈರಲ್‌ ಪೋಸ್ಟ್‌ ನಿಜವೇ?

    2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣೆ ಆಯೋಗ ಘೋಷಣೆ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ವೇಳಾಪಟ್ಟಿಯೊಂದನ್ನು ಶೇರ್‌ ಮಾಡಲಾಗಿದೆ. ಈ ಕ್ಲೇಮಿನ ಪ್ರಕಾರ ಮಾರ್ಚ್ 27ರಿಂದ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಮೇ 12ರಂದು ಮತದಾನ ನಡೆದು ಮೇ 15ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಚುನಾವಣೆ ಪ್ರಕ್ರಿಯೆ ಕುರಿತ ಎಲ್ಲ ಅಂಶಗಳನ್ನು ದಿನಾಂಕದೊಂದಿಗೆ ಹಂಚಿಕೊಳ್ಳಲಾಗಿದೆ. ಈ ಕ್ಲೇಮ್‌ ಇಲ್ಲಿದೆ. ಈ ಕ್ಲೇಮಿನ ಕುರಿತು ನ್ಯೂಸ್‌ಚೆಕರ್‌ ಸತ್ಯ ಪರಿಶೀಲನೆ ನಡೆಸಿದ್ದು, ಇದೊಂದು ತಪ್ಪಾದ…

  • 2015ರಲ್ಲಿ ಬಿಬಿಸಿ ಪ್ರಕಟಿಸಿದ್ದ ಭಾರತದ ನಕಾಶೆ ಇತ್ತೀಚಿನದ್ದು ಎಂದು ವೈರಲ್‌!

    2015ರಲ್ಲಿ ಬಿಬಿಸಿ ಪ್ರಕಟಿಸಿದ್ದ ಭಾರತದ ನಕಾಶೆ ಇತ್ತೀಚಿನದ್ದು ಎಂದು ವೈರಲ್‌!

    ಬಿಬಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎನ್ನಲಾದ ಈ ಚಿತ್ರದಲ್ಲಿ ಜಮ್ಮು ಮತ್ತು ಕಾಶ್ಮೀರ ರಹಿತವಾಗಿ ಭಾರತವನ್ನು ತೋರಿಸಲಾಗಿದೆ. ಗುಜರಾತ್‌ ಗಲಭೆ ಕುರಿತ ಸಾಕ್ಷ್ಯಚಿತ್ರವನ್ನು ತಯಾರಿಸಿದ ಬಿಬಿಸಿ ಈಗ ಜಮ್ಮು ಮತ್ತು ಕಾಶ್ಮೀರ ರಹಿತವಾಗಿ ನಕಾಶೆಯನ್ನು ಪ್ರಕಟಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಬಿಬಿಸಿ ಸಾಕ್ಷ್ಯ ಚಿತ್ರ ವಿವಾದ ಭುಗಿಲೆದ್ದ ಬೆನ್ನಲ್ಲೇ,  ಬಿಬಿಸಿ ಪ್ರಕಟಿಸಿದೆ ಎನ್ನಲಾದ ಜಮ್ಮು ಮತ್ತು ಕಾಶ್ಮೀರ ರಹಿತವಾದ ಈ ಭಾರತದ ಚಿತ್ರವೂ ವೈರಲ್‌ ಆಗಿದೆ. ಈ ಕುರಿತ ಕ್ಲೇಮ್‌ ಒಂದು…

  • ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಪ್ರತಿಭಟನೆ?

    ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಪ್ರತಿಭಟನೆ?

    ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಅದರ ಕಚೇರಿ ಎದುರು ಲಂಡನ್‌ನಲ್ಲಿ ತೀವ್ರ ಪ್ರತಿಭಟನೆ ನಡೆದಿದೆ ಎಂದು ವಿವಿಧ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತ ಕ್ಲೇಮ್‌ ಒಂದು ಹೀಗಿದೆ “ಬಿಬಿಸಿ ಮಾಡಿರುವ ಅನಾಚಾರದ ವಿರುದ್ಧ ಬ್ರಿಟಿಷ್‌ ಪ್ರಜೆಗಳು ರೊಚ್ಚಿಗೆದ್ದಿದ್ದಾರೆ. ಈಗ ಕಾಂಗ್ರೆಸ್‌ ನಾಯಕ “ಪಪ್ಪು” ಗಾಂಧಿ ರವರ ಇತ್ತೀಚಿನ ಇಂಗ್ಲೆಂಡ್‌ ಪ್ರವಾಸದ ಬಗ್ಗೆ ಸಂಶಯ ಮೂಡುತ್ತಿದೆ. ಶೇಮ್‌!” ಎಂದು ಬರೆಯಲಾಗಿದೆ. ಇದೇ ರೀತಿಯ ಕ್ಲೇಮ್‌ಗಳು ಬೇರೆ ಬೇರೆ ಭಾಷೆಗಳಲ್ಲಿ ಇರುವದನ್ನೂ…