Ishwarachandra B G
-

ಅಯೋಧ್ಯೆಯಲ್ಲಿ ಕೋತಿ ನಿತ್ಯವೂ ರಾಮನಿಗೆ ನಮಸ್ಕರಿಸುವುದು ಸತ್ಯವೇ?
ಅಯೋಧ್ಯೆಯಲ್ಲಿ ಕೋತಿಯೊಂದು ರಾಮನಿಗೆ ತಡರಾತ್ರಿ ಯಾರೂ ಇಲ್ಲದಾಗ ನಿತ್ಯವೂ ನಮಸ್ಕರಿಸುತ್ತದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತ ಕ್ಲೇಮಿನಲ್ಲಿ “ಅಯೋಧ್ಯೆಯಲ್ಲಿ ಮಂಗವು ಪ್ರತಿ ದಿನ ರಾತ್ರಿ ಯಾರು ಇಲ್ಲದ ಸಮಯದಲ್ಲಿ ಬಂದು ಶ್ರೀರಾಮನ ಮಂದಿರದಲ್ಲಿ ನಮಿಸಿ ಹೋಗುತ್ತಿತ್ತು ಒಂದು ದಿನ ರಾತ್ರಿ ಆ ದೇವಸ್ಥಾನದ ಅರ್ಚಕರೊಬ್ಬರು ಆಕಸ್ಮಿಕ ಈ ಘಟನೆಯನ್ನು ನೋಡಿ ಅಚ್ವರಿಗೊಂಡಿದ್ದಾರೆ, ಮಾರನೆ ದಿನ ಮತ್ತೆ ಅದೇ ಸಮಯಕ್ಕೆ ಮಂಗವು ಬಂದಿದೆ , ಈ ಮಂಗನ ಶ್ರೀರಾಮನ ಭಕ್ತಿ ನೋಡಿ ಅಚ್ಚರಿಗೊಂಡಿದ್ದಾರೆ.…
-

ಬಿಬಿಸಿಗೆ ಮೋದಿ ಡಾಕ್ಯುಮೆಂಟರಿ ಮಾಡಿದ ನಿರ್ಮಾಪಕನನ್ನು ರಾಹುಲ್ ಗಾಂಧಿ ಭೇಟಿ ಮಾಡಿದರೇ?
ಬಿಬಿಸಿಯಲ್ಲಿ ಮೋದಿ ಡಾಕ್ಯುಮೆಂಟರಿ ವಿಚಾರ ಚರ್ಚೆಯಲ್ಲಿರುವಾಗಲೇ, ಇದು ಪ್ರಸಾರವಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರಣ ಎಂಬ ವದಂತಿ ಹಬ್ಬಿದೆ. ಇದಕ್ಕಾಗಿ ಅವರು ಇತ್ತೀಚೆಗೆ ಡಾಕ್ಯುಮೆಂಟರಿ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ ಎಂಬ ವೈರಲ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಟ್ವಿಟರ್ನಲ್ಲಿರುವ ಒಂದು ಕ್ಲೇಮ್ ಹೀಗಿದೆ “ಬಿಬಿಸಿ ಎಂಬ ತಗಡು ವಾಹಿನಿ ಮೋದಿ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲು ಕಾರಣ, 6 ತಿಂಗಳ ಹಿಂದೆ ಪಪ್ಪು ಅದರ ಸಂಪಾದಕ ಭೇಟಿ ಮಾಡಿದ್ದು” ಎಂದು ಬರೆಯಲಾಗಿದೆ.…
-

ಬ್ರಿಟನ್ ಪಿಎಂ ರಿಷಿ ಸುನಕ್ ಮನೆಯಲ್ಲಿ ಸಂಕ್ರಾಂತಿಗೆ ಬಾಳೆ ಎಲೆ ಊಟ ಹಾಕಲಾಗಿತ್ತೇ?
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ನಿವಾಸದಲ್ಲಿ ಸಂಕ್ರಾಂತಿ ಸಂದರ್ಭ ಬಾಳೆ ಎಲೆ ಊಟ ಹಾಕಲಾಗಿತ್ತು ಎಂದು ವೀಡಿಯೋವೊಂದು ವೈರಲ್ ಆಗಿದೆ. ಈ ಕುರಿತ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇಂತಹ ಕ್ಲೇಮ್ ಒಂದರಲ್ಲಿ “ಭಾರತೀಯ ಸಂಸ್ಕೃತಿ ಲಂಡನ್ನಲ್ಲಿ. ಲಂಡನ್ನಲ್ಲಿ ಸಂಕ್ರಾಂತಿ ಸಂಭ್ರಮ-ಮಕರ ಸಂಕ್ರಮಣದ ಪ್ರಯುಕ್ತ ಪೊಂಗಲ್ ಊಟ ಹಾಕಿಸಿದ ರಿಷಿ ಸುನಕ್. ನಾವು ನಮ್ಮ ದೇಶದಲ್ಲೇ ನಮ್ಮ ಸಂಸ್ಕೃತಿ,ಸಂಪ್ರದಾಯ ಮತ್ತು ನಾಗರಿಕತೆಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಜೀವನ ನಡೆಸುತ್ತಿದೇವೆ” ಎಂದು ಹೇಳಲಾಗಿದೆ. ವಿವಿಧ ಮಾಧ್ಯಮಗಳೂ ಸೇರಿದಂತೆ…
-

ಈ ಕಾಂಗ್ರೆಸ್ ಪ್ರಣಾಳಿಕೆ ಈಗಿನದ್ದಲ್ಲ! ಕ್ಲೇಮ್ ಹಿಂದಿನ ಸತ್ಯ ಏನು?
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೀಗೆ ನಡೆದುಕೊಳ್ಳುತ್ತದೆ, ಅದರ ಪ್ರಣಾಳಿಕೆ ಹಿಂದೂಗಳಿಗಲ್ಲ ಎಂದು ಹೇಳುವ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್ ನಲ್ಲಿ “ಇದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಡೆದುಕೊಳ್ಳುವ ರೀತಿ ಆಗಿರುತ್ತದೆ, ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ದಯವಿಟ್ಟು ಮತ ನೀಡಬೇಡಿ, ಹಿಂದುಗಳಿಗೆ ನಾವೇನು ಕೊಡುವುದಿಲ್ಲ ಏನೂ ಮಾಡುವುದಿಲ್ಲ ಎಂದು ನೇರವಾಗಿ ಹೇಳುತ್ತಿದ್ದಾರೆ ನೋಡಿ” ಎಂದು ಹೇಳಲಾಗಿದೆ. ಇದು ಕಾಂಗ್ರೆಸ್ನ ಇತ್ತೀಚಿನ ಪ್ರಣಾಳಿಕೆ ಎಂಬ ರೀತಿಯಲ್ಲಿ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ…
-

ಅಹಮದಾಬಾದ್ನಲ್ಲಿ ಗಾಳಿಪಟದೊಂದಿಗೆ ಹಾರಿಹೋದ ಬಾಲಕಿ: ಘಟನೆ ನಿಜವೇ?
ಅಹಮದಾಬಾದ್ನಲ್ಲಿ ಗಾಳಿಪಟದೊಂದಿಗೆ ಬಾಲಕಿ ಹಾರಿಹೋಗಿದ್ದಾಳೆ ಎನ್ನುವ ವೀಡಿಯೋ ಒಂದು ವೈರಲ್ ಆಗಿದೆ. ಈ ಕುರಿತ ಕ್ಲೇಮ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲೇಮಿನಲ್ಲಿ “Three year old girl flew away with the kite in Ahmedabad… Thank God, she has come down safely… Very scary…Have you seen this vidio of Ahmedabad patang bazillion????” ಎಂದು ಹೇಳಲಾಗಿದೆ. ಜೊತೆಗೆ ಕೆಲವು ವಾಟ್ಸ್ ಆಪ್ ಗ್ರೂಪ್ನಲ್ಲಿ ಕೂಡ ಇದೇ ವೀಡಿಯೋ…
-

ಮೈಸೂರು ಸಿಎಫ್ಟಿಆರ್ಐನಲ್ಲಿ ಚಿರತೆ ಕಾಣಿಸಿಕೊಂಡಿದೆಯೇ? ಸುಳ್ಳು ಕ್ಲೇಮ್ ವೈರಲ್
ಮೈಸೂರು ಸಿಎಫ್ಟಿಆರ್ಐ (ಕೇಂದ್ರೀಯ ಆಹಾರ ಸಂಶೋಧನಾ ಕೇಂದ್ರ) ದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟರಿಯೊಂದರ ಒಳಭಾಗದಂತೆ ಕಂಡು ಬರುವ ಪ್ರದೇಶದಲ್ಲಿ ಚಿರತೆಯೊಂದು ಕಾಣುತ್ತಿದ್ದು ಅದು ಘರ್ಜಿಸುತ್ತ ಓಡಾಡುತ್ತಿರುವ ದೃಶ್ಯ ಇದಾಗಿದೆ. ವಾಟ್ಸಾಪ್ನಲ್ಲೂ ಈ ವೀಡಿಯೋ ಹರಿದಾಡುತ್ತಿದ್ದು, ಇದೇ ರೀತಿಯ ವೀಡಿಯೋ ಟ್ವಿಟರ್ನಲ್ಲೂ ಇದೆ. “ಮೈಸೂರಿನ ಸಿಎಫ್ಟಿಆರ್ಐ ಅಂತೆ” ಎಂದು ಹೇಳಿರುವ ಕ್ಲೇಮಿನಲ್ಲಿ ಈ ವೀಡಿಯೋವನ್ನು ಸೇರಿಸಿ ಪೋಸ್ಟ್ ಮಾಡಲಾಗಿದೆ. ಇದನ್ನು ಇಲ್ಲಿ ನೋಡಬಹುದು. ಈ ವೀಡಿಯೋದ ಸತ್ಯ ಪರಿಶೀಲನೆಯನ್ನು ನ್ಯೂಸ್ಚೆಕರ್ ನಡೆಸಿದ್ದು, ಚಿರತೆ…
-

ರಾಹುಲ್ ಗಾಂಧಿ ದೇಶದ ಜನಸಂಖ್ಯೆ 140 ಕೋಟಿ ರೂ. ಎಂದು ಹೇಳಿದ್ರಾ?
ರಾಹುಲ್ ಗಾಂಧಿ ದೇಶದ ಜನಸಂಖ್ಯೆಯನ್ನು ಕೋಟಿ ರೂಪಾಯಿಯಲ್ಲಿ ಹೇಳಿದ್ರು ಅನ್ನೋ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಭಾರತ್ ಜೋಡೋ ಯಾತ್ರೆ ಹರಿಯಾಣಕ್ಕೆ ತಲುಪುತ್ತಿದ್ದಂತೆ, ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ದೇಶದ ಜನಸಂಖ್ಯೆಯನ್ನು ರೂಪಾಯಿಗಳಲ್ಲಿ ಹೇಳಿದರು ಎಂದು ಸಾಮಾಜಿಕ ಜಾಲತಾಣಗಳ ವಿವಿಧ ಪೋಸ್ಟ್ಗಳು ಕಂಡುಬಂದಿವೆ. ಈ ಬಗ್ಗೆ ವೀಡಿಯೋ ಕೂಡ ವೈರಲ್ ಆಗಿದೆ. ಈ ವಿದ್ಯಮಾನಕ್ಕೆ ಸಂಬಂಧಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾದ ಕ್ಲೇಮ್ ಒಂದು ಹೀಗಿದೆ “ದೇಶದ ಜನಸಂಖ್ಯೆ 140 ಕೋಟಿ ರೂಪಾಯಿಗಳ ಹೀಗೆ ಯಾರು…
-

ಫ್ರಾನ್ಸ್ ನಲ್ಲಿ ಹೊಸವರ್ಷ ಮುನ್ನಾದಿನ ಕಾರುಗಳಿಗೆ ಬೆಂಕಿ ಹಚ್ಚಿದ್ದು ಮುಸ್ಲಿಮರೇ?
ಫ್ರಾನ್ಸ್ನಲ್ಲಿ ಹೊಸ ವರ್ಷ ಮುನ್ನಾ ದಿನ ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಈ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ಲೇಮಿನಲ್ಲಿ “ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್ನ ಸಾಂಪ್ರದಾಯಿಕ ‘ನಾಸ್ತಿಕರ ಕಾರುಗಳನ್ನು ಸುಡಲು ಪ್ರಾರಂಭಿಸುತ್ತಿದೆ ಕಳೆದ ವರ್ಷ, ಡಿಸೆಂಬರ್ 31ರ ರಾತ್ರಿ 1000+ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಶಾಂತಿದೂತರಿಗೆ ಫ್ರಾನ್ಸ್ ದೇಶದಲ್ಲಿ ಆಶ್ರಯ ನೀಡಿ ಷರಿಯಾ ಕಾನೂನಿಗೆ ಫ್ರಾನ್ಸ್ ಜನಸಾಮಾನ್ಯರು ಭಯಭೀತರಾಗುವಂತೆ ಮಾಡಿದೆ” ಎಂದು ಇದರಲ್ಲಿ ಹೇಳಲಾಗಿದೆ. ನಿಜಕ್ಕೂ ಫ್ರಾನ್ಸ್ನಲ್ಲಿ ಹೊಸ…
-

ವೈರಲ್ ವೀಡಿಯೋದಲ್ಲಿ ದೇವಿ ಸರಸ್ವತಿ ಫೋಟೋ ಒದ್ದವನು ಮುಸ್ಲಿಂ ವ್ಯಕ್ತಿ ಅಲ್ಲ!
ವೈರಲ್ ವೀಡಿಯೋವೊಂದರಲ್ಲಿ ದೇವಿ ಸರಸ್ವತಿ ಫೊಟೋಕ್ಕೆ ವ್ಯಕ್ತಿಯೊಬ್ಬ ಒದೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹೀಗೆ ಫೊಟೋವನ್ನು ತುಳಿದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬಂತೆ ಪ್ರಚಾರವಾಗಿದೆ. ಈ ಕುರಿತ ಕ್ಲೇಮ್ ಹೀಗಿದೆ “ನಮ್ಮ ದೇವರು ಸರಸ್ವತಿಯನ್ನು ಕಾಲಿನಿಂದ ಒದ್ದ ಈ ಜಿಹಾದಿಯನ್ನು ಸುಮ್ಮನೆ ಬಿಡಬಾರದು. ತಮ್ಮ ಧರ್ಮದ ಬಗ್ಗೆ ಮಾತನಾಡಿದರೆ, “ಸರ್ ತನ್ ಸೇ ಜುದಾ” ಮಾಡುವ ಭಯೋತ್ಪಾದಕರು. ಆ ದೇವರೇ ಇವನ ಕಾಲನ್ನು ತನ್ ಸೇ ಜುದಾ ಮಾಡುತ್ತಾರೆ” ಎಂದು ಪೋಸ್ಟ್ ಮಾಡಲಾಗಿದೆ. Fact…
-

ಪ್ರಧಾನಿ ನರೇಂದ್ರ ಮೋದಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆಯೇ? ವೈರಲ್ ಕ್ಲೇಮ್ ಸುಳ್ಳು
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿಯವರ ನಿಧನದ ಬಳಿಕ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ಫೋಟೋ ಒಂದು ಇದೀಗ ವೈರಲ್ ಆಗಿದೆ. ವಾಟ್ಸಾಪ್ ಮೂಲಕ ಈ ಕ್ಲೇಮ್ ಪಡೆದುಕೊಳ್ಳಲಾಗಿದ್ದು, ಅದರಲ್ಲಿ “ಲೋಕನಾಯಕ, ಅಜಾತಶತ್ರು, ಕಳಂಕ ರಹಿತ, ಅಪ್ಪಟ ಹಿಂದೂ ಮೋದೀ ಜೀ ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಕೇಶಮುಂಡನ ಮಾಡಿಕೊಂಡ ತಾಯಿಗೆ ತಕ್ಕ ಮಗ. ಈ ಆದರ್ಶ ಇಷ್ಟಕ್ಕೇ ಸೀಮಿತವಲ್ಲ.” ಎಂದು ಬರೆಯಲಾಗಿದೆ. ಇದೇ ಕ್ಲೇಮ್ ಫೇಸ್ಬುಕ್ ನಲ್ಲಿಯೂ ಕಂಡು ಬಂದಿದ್ದು ಅವುಗಳು ಇಲ್ಲಿದೆ, ಇಲ್ಲಿದೆ ಮತ್ತು…