Ishwarachandra B G

  • ಹಿಂದೂಗಳಲ್ಲದವರನ್ನು ದೇಗುಲ ಆಡಳಿತಕ್ಕೆ ನೇಮಿಸುವಂತಿಲ್ಲ: ಸುಪ್ರೀಂ ತೀರ್ಪು?

    ಹಿಂದೂಗಳಲ್ಲದವರನ್ನು ದೇಗುಲ ಆಡಳಿತಕ್ಕೆ ನೇಮಿಸುವಂತಿಲ್ಲ: ಸುಪ್ರೀಂ ತೀರ್ಪು?

    “ಹಿಂದೂ ಅಲ್ಲದವರನ್ನು ಭಾರತದ ಯಾವುದೇ ಹಿಂದೂ ದೇವಾಲಯದ ಯಾವುದೇ ಆಡಳಿತ ಹಾಗೂ ಇತರ ಕಾರ್ಯಗಳಿಗೆ ನೇಮಿಸುವಂತಿಲ್ಲ ಎಂದು  ಸುಪ್ರೀಂ ಕೋರ್ಟ್‌ ಹೇಳಿದೆ,” ಈ ಆದೇಶವನ್ನು ನ್ಯಾ.ಇಂದು ಮಲ್ಹೋತ್ರ ಅವರು ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತ ಸ್ಕ್ರೀನ್‌ಶಾಟ್‌ ಇಲ್ಲಿದೆ. ಈ ಕುರಿತ ಇನ್ನೊಂದು ಲಿಂಕ್‌ ಇಲ್ಲಿದೆ. Fact check ಈ ಪೋಸ್ಟ್‌ ಕುರಿತು ನಾವು ಪರಿಶೀಲನೆಗೆ ತೊಡಗಿದ್ದು, ನಾನ್‌ ಹಿಂದೂ, ಟೆಂಪಲ್‌ ಅಡ್ಮಿನಿಸ್ಟ್ರೇಶನ್‌, ಸುಪ್ರೀಂ ಕೋರ್ಟ್‌, ಇಂದು ಮಲ್ಹೋತ್ರ ಎಂದು ಗೂಗಲ್‌ ನಲ್ಲಿ ಕೀವರ್ಡ್‌ ಸರ್ಚ್ ನಡೆಸಿದ್ದು, ಹಿಂದೂ…

  • ಮಂಗಳೂರು ಸ್ಫೋಟ ಪ್ರಕರಣದಲ್ಲಿ ಬಂಧಿತ ಆರೋಪಿಯೊಂದಿಗೆ ಇನ್ನೊಬ್ಬನೂ ಇದ್ದನೇ?

    ಮಂಗಳೂರು ಸ್ಫೋಟ ಪ್ರಕರಣದಲ್ಲಿ ಬಂಧಿತ ಆರೋಪಿಯೊಂದಿಗೆ ಇನ್ನೊಬ್ಬನೂ ಇದ್ದನೇ?

    ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ವೀಡಿಯೋ ವೈರಲ್‌ ಆಗಿದ್ದು ಅದರಲ್ಲಿ ಆರೋಪಿ ಸೇರಿದಂತೆ ಇನ್ನೊಬ್ಬನೂ ಇದ್ದಾನೆ ಎಂದು ಹೇಳಲಾಗಿದೆ. ಈ ಕುರಿತ ವೀಡಿಯೋವನ್ನು ನ್ಯೂಸ್‌ಎಕ್ಸ್ ಚಾನೆಲ್‌ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ನ್ಯೂಸ್‌ ಎಕ್ಸ್‌ನ ಈ ಪೋಸ್ಟ್‌ನಲ್ಲಿ “ಮಂಗಳೂರು ಸ್ಫೋಟ ಪ್ರಕರಣ ಒಂದು ತಿರುವು ತೆಗೆದುಕೊಂಡಿದ್ದು, ಸಿಸಿಟಿವಿ ವೀಡಿಯೋ ಆರೋಪಿ ಶಾರಿಕ್‌ ಜೊತೆ ಇನ್ನೊಬ್ಬ ಇರುವುದನ್ನು ತೋರಿಸುತ್ತದೆ. ಇದರಿಂದ ಶಂಕಿತ ಆ ವ್ಯಕ್ತಿ ಎಲ್ಲಿದ್ದಾನೆ ಎಂಬುದು ಪ್ರಶ್ನೆಯಾಗಿದೆ” ಎಂದು ಹೇಳಿದೆ.…

  • ಉ.ಪ್ರ. ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ಮೀಸಲಾತಿ ರದ್ದು?

    ಉ.ಪ್ರ. ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ಮೀಸಲಾತಿ ರದ್ದು?

    ಉ.ಪ್ರ. ಸರ್ಕಾರದಿಂದ ಖಾಸಗಿ ಮೆಡಿಕಲ್‌ಗಳಲ್ಲಿ ಮೀಸಲಾತಿ ರದ್ದು

  • ಪ್ರಧಾನಿ ಮೋದಿ ಜೊತೆ ರಿಷಭ್‌ ಶೆಟ್ಟಿ ಭೇಟಿ?

    ಪ್ರಧಾನಿ ಮೋದಿ ಜೊತೆ ರಿಷಭ್‌ ಶೆಟ್ಟಿ ಭೇಟಿ?

    ಚಿತ್ರ ನಿರ್ದೇಶಕ ರಿಷಭ್‌ ಶೆಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾದ ಚಿತ್ರವೊಂದು ವಾಟ್ಸಾಪ್‌ನಲ್ಲಿ ವೈರಲ್‌ ಆಗಿದೆ.

  • ಗೋಮಾಂಸ ರಫ್ತಿನಲ್ಲಿ ಭಾರತ ನಂ.1 ಆಗಿದೆಯೇ?

    ಗೋಮಾಂಸ ರಫ್ತಿನಲ್ಲಿ ಭಾರತ ನಂ.1 ಆಗಿದೆಯೇ?

    ಗೋಮಾಂಸ ರಫ್ತಿನಲ್ಲಿ ಭಾರತ ಬ್ರೆಝಿಲ್‌ ದೇಶವನ್ನೂ ಹಿಂದಿಕ್ಕಿ ನಂ.1  ಸ್ಥಾನ ಪಡೆದಿದೆ ಎಂದು ಹೇಳಲಾಗಿದೆ. ಗೋರಕ್ಷಣೆಯಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸಲಾಗಿದ್ದು, ಈಗ ಅತ್ಯಧಿಕ ದೊಡ್ಡ ರಫ್ತುದಾರನಾದ ವೇಳೆ ಗೋರಕ್ಷಕರು ಎಂದೆನಿಸಿಕೊಂಡವರು ಯಾರನ್ನು ಕೇಳುತ್ತಾರೆ ಎಂದು ಪ್ರಶ್ನಿಸಲಾಗಿದೆ. Fact Check/Verification ನ್ಯೂಸ್ ಚೆಕರ್‌ ಈ ಬಗ್ಗೆ ಶೋಧನೆಗೆ ಇಳಿದಿದ್ದು, ಮೊದಲು ಗೋಮಾಂಸ, ರಫ್ತು, ಭಾರತ ಎಂಬುದನ್ನು ಎಂಬುದನ್ನು ಸರ್ಚ್ ಮಾಡಿ ನೋಡಿದ್ದು, ಈ ವೇಳೆ ಕೆಲವೊಂದು ಮಾಹಿತಿಗಳು ತಿಳಿದು ಬಂದಿವೆ. “ಪ್ರಜಾವಾಣಿ” ಯ 2015ರ ಸುದ್ದಿಯೊಂದರ ಪ್ರಕಾರ…