Ishwarachandra B G
-

Fact Check: ಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆಯೇ, ಇಲ್ಲ ಇದೊಂದು ತಿರುಚಿದ ಚಿತ್ರ!
Claimಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆ Factಎಬಿಪಿ-ಸಿ ಓಟರ್ ಸಮೀಕ್ಷೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಹುಮತ ಎಂದು ಹೇಳಿದೆ, ಹೊರತಾಗಿ ಬಿಜೆಪಿಗೆ ಬಹುಮತ ಎಂದು ಹೇಳಿಲ್ಲ ಎಬಿಪಿ ಸಿ ಓಟರ್ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರಲಿದೆ ಎಂದು ಹೇಳಲಾಗಿದೆ ಎನ್ನುವ ಸುದ್ದಿಯೊಂದು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಟ್ವಿಟರ್ ನಲ್ಲಿ ಕಂಡುಬಂದ ಈ ಕ್ಲೇಮ್ ಹೀಗಿದೆ “ದಕ್ಷ ನಾಯಕತ್ವ, ಗಟ್ಟಿ ಆಡಳಿತ, ನಿಷ್ಠಾವಂತ ಕಾರ್ಯಕರ್ತರು, ಹಿಂದುತ್ವದ ಬೆಂಬಲದಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಕಮಲ ಅರಳಲಿದೆ.”…
-

ರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆಯಾಗಿದೆಯೇ, ಸತ್ಯ ಏನು?
Claimರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆ Factರಸಗೊಬ್ಬರ ಬೆಲೆ ಏರಿಕೆ 2021 ಎಪ್ರಿಲ್ ಹೊತ್ತಿಗೆ ಆಗಿದ್ದು, ಈಗ ಯಾವುದೇ ಬೆಲೆ ಏರಿಕೆಯಾಗಿಲ್ಲ. ರೈತರಿಗೆ ಬೇಕಾದ ರಸಗೊಬ್ಬರ ಬೆಲೆ 700 ರೂ. ದಿಢೀರ್ ಏರಿಕೆಯಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ. ಈ ಕುರಿತ ಕ್ಲೇಮ್ ಹೀಗಿದೆ “ರೈತ ವಿರೋಧಿ ಬಿಜೆಪಿ ಸರ್ಕಾರ ಮತ್ತೆ ರೈತರು ಉಪಯೋಗಿಸುವ ರಸಗೊಬ್ಬರ 700 ರೂ. ಬೆಲೆ ಏರಿಕೆ ಮಾಡಿದೆ” ಎಂದು ಹೇಳಲಾಗಿದೆ. ಇದನ್ನು ಇಲ್ಲಿ ನೋಡಬಹುದು. ಈ ಕುರಿತು…
-

Weekly wrap: ಸಾವರ್ಕರ್ ಟ್ವೀಟ್ ಅಳಿಸಿದ ರಾಹುಲ್ ಗಾಂಧಿ, ಸಂಸತ್ ಭವನಕ್ಕೆ ಯುಪಿಎ ಯೋಜನಾ ವೆಚ್ಚ ಹೆಚ್ಚು, ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು ಉತ್ತಮ, ಕಾಲುನೋವಿಗೆ ಚಹಾಪೌಡರ್ ಚಿಕಿತ್ಸೆ, ಈ ವಾರದ ತಪ್ಪು ಕ್ಲೇಮ್ಗಳ ಕುರಿತ ನೋಟ
ಸಾವರ್ಕರ್ ಕುರಿತ ಟ್ವೀಟ್ ಗಳನ್ನು ರಾಹುಲ್ ಗಾಂಧಿ ಅಳಿಸಿ ಹಾಕಿದ್ದಾರೆ, ಸಂಸತ್ ಭವನಕ್ಕೆ ಯುಪಿಎ ಕಾಲದಲ್ಲಿ ಯೋಜನಾ ವೆಚ್ಚ 3 ಸಾವಿರ ಕೋಟಿ, ಬಿಜೆಪಿ ಕಾಲದಲ್ಲಿ 970 ಕೋಟಿ, ಹೃದಯಾಘಾತಕ್ಕೆ ಆಂಜಿಯೋಪ್ಲಾಸ್ಟಿಗಿಂತ ಮನೆಮದ್ದು, ಆಯುರ್ವೇದ ಉತ್ತಮ, ಬಿಸಿನೀರಿಗೆ ಚಹಾಪೌಡರ್ ಹಾಕಿ ಕಾಲು ಅದ್ದಿ ಇಟ್ಟರೆ ಕಾಲುನೋವು ಮಾಯ ಎನ್ನುವ ಕ್ಲೇಮ್ಗಳು ಈ ವಾರ ಸುದ್ದಿ ಮಾಡಿವೆ. ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಸಾವರ್ಕರ್ ಕುರಿತ ಎಲ್ಲ ಟ್ವೀಟ್ಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಳಿಸಿ ಹಾಕಿದ್ದಾರೆ ಮತ್ತು ಹೊಸ…
-

Fact Check: ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್ ಕುರಿತ ಟ್ವೀಟ್ಗಳನ್ನು ರಾಹುಲ್ ಗಾಂಧಿ ಡಿಲೀಟ್ ಮಾಡಿದ್ದಾರಾ?
ಸಾವರ್ಕರ್ ಮೊಮ್ಮಗನ ಎಚ್ಚರಿಕೆಯ ನಂತರ ಸಾವರ್ಕರ್ ಕುರಿತ ಟ್ವೀಟ್ಗಳನ್ನು ರಾಹುಲ್ ಗಾಂಧಿ ಡಿಲೀಟ್ ಮಾಡಿದ್ದಾರಾ?
-

Fact Check: ಹೊಸ ಸಂಸತ್ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ ಮೋದಿ ಕಾಲದಲ್ಲಿ 970 ಕೋಟಿ ಆಗಿತ್ತೇ?
Claim ಹೊಸ ಸಂಸತ್ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ , ಮೋದಿ ಕಾಲದಲ್ಲಿ 970 ಕೋಟಿ ರೂ. Fact2012ರಲ್ಲಿ ಯುಪಿಎ ಕಾಲದಲ್ಲಿ ಹೊಸ ಸಂಸತ್ ಭವನ ನಿರ್ಮಾಣ ಕೇವಲ ಪ್ರಸ್ತಾವನೆ ಮಾತ್ರ ಆಗಿತ್ತಷ್ಟೇ. ಯೋಜನಾ ವೆಚ್ಚ ಎಲ್ಲವೂ ತೀರ್ಮಾನ ಆಗಿದ್ದು ಮೋದಿ ಕಾಲದಲ್ಲಿ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಯುಪಿಎ ಕಾಲದಲ್ಲಿ ಅನುಮೋದನೆಯಾಗಿದ್ದು ಅದರ ವೆಚ್ಚ 3 ಸಾವಿರ ಕೋಟಿ ರೂ. ಆಗಿತ್ತು. ಆದರೆ 2020ರಲ್ಲಿ ಬಿಜೆಪಿ ಅವಧಿಯಲ್ಲಿ ನಿರ್ಮಾಣ ವೆಚ್ಚ…
-

Fact Check: UPI ವಹಿವಾಟಿಗೂ ಸುಂಕ ವಿಧಿಸಲಾಗಿದೆಯೇ, ವೈರಲ್ ಕ್ಲೇಮ್ ಹಿಂದಿನ ಸತ್ಯ ಏನು?
ClaimUPI ವಹಿವಾಟಿಗೂ ಸುಂಕ ವಿಧಿಸಲಾಗಿದೆ Factಏಪ್ರಿಲ್ 1 ರಿಂದ, ಜನಸಾಮಾನ್ಯರು 2000 ರೂ.ಗಿಂತ ಹೆಚ್ಚು ಮೊತ್ತದ ಯುಪಿಐ ವಹಿವಾಟಿಗೆ ಮಾಡಲು ಶೇಕಡಾ 1.1 ರಷ್ಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಹೊಸದಾಗಿ ವಿಧಿಸಿದ್ದು ಇಂಟರ್ ಚೇಂಜ್ ಶುಲ್ಕವಾಗಿದ್ದು ಪಾವತಿ ಸೇವಾ ಪೂರೈಕೆದಾರರು ಬ್ಯಾಂಕ್ಗಳಂತಹ ವ್ಯಾಲೆಟ್ ವಿತರಕರಿಗೆ ಪಾವತಿಸುವ ಶುಲ್ಕವಾಗಿದೆ. ಯುಪಿಐ ವಹಿವಾಟಿಗೂ ಸುಂಕ ವಿಧಿಸಲಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಕುರಿತಂತೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕರ್ನಾಟಕದ ಕ್ಲೇಮ್ ಹೀಗಿದೆ. “ಡಿಜಿಟಲ್ ಇಂಡಿಯಾ, ಕ್ಯಾಶ್ ಲೆಸ್ ಇಂಡಿಯಾ…
-

Fact Check: ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣವಾಗಿದೆಯೇ, ಇದು ನಿಜವೇ?
ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣಗೊಂಡಿದೆ ಎಂಬಂತೆ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್ನಲ್ಲಿ “ ಮೋದಿ ಇದ್ದರೆ ಎಲ್ಲವೂ ಸಾಧ್ಯ, ಕಾಶ್ಮೀರದ ಕುಪ್ವಾರದಲ್ಲಿರುವ ಮಾ ಶಾರದಾ ದೇವಾಲಯ, ಅವತ್ತು ಹೇಗಿತ್ತು, ಇವತ್ತು ಹೇಗಾಗಿ ನೋಡಿ” ಎಂದು ಹೇಳಲಾಗಿದೆ. ಇದರೊಂದಿಗೆ ಶಿಥಿಲಗೊಂಡ ಶಾರದಾ ದೇವಿ ಪೀಠ ಮತ್ತು ಹೊಸ ಶಾರದಾ ದೇವಿ ದೇಗುಲದ ಫೋಟೋವನ್ನು ಹಾಕಲಾಗಿದೆ. ಈ ಕ್ಲೇಮ್ ಅನ್ನು ಇಲ್ಲಿ ನೋಡಬಹುದು. ನ್ಯೂಸ್ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ…