Ishwarachandra B G
-

Fact Check: ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿಯೇ, ಕ್ಲೇಮ್ ಹಿಂದಿನ ಸತ್ಯ ಸಂಗತಿ ಗೊತ್ತೇ?
ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿದೆ. ಈ ಕುರಿತ ಟ್ವಿಟರ್ ಕ್ಲೇಮ್ನಲ್ಲಿ “ಪಿಎಂ ನರೇಂದ್ರ ಮೋದಿ ಅವರು “ನೊಬೆಲ್ ಪೀಸ್ ಪ್ರಶಸ್ತಿ”ಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ. ಅವರು ವಿಶ್ವ ಶಾಂತಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ವಿಶ್ವ-ಶಾಂತಿ ಕ್ರಮವನ್ನು ಪುನಃಸ್ಥಾಪಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.: ಆಸ್ಲೆ ತೋಜೆ ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಬರ್ನೋಲ್ ಟೈಮ್, ಊರ್ಕೊಳ್ಳಿ ಗುಲಾಮರೆ” ಎಂದು ಹೇಳಲಾಗಿದೆ. ಈ ಕ್ಲೇಮ್ ಇಲ್ಲಿದೆ.…
-

Fact Check: ಮಂಗಳೂರಿನ ವಿವಾದಿತ ಮಳಲಿ ಮಸೀದಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಹೋಮ, ವೈರಲ್ ಕ್ಲೇಮಿನ ಹಿಂದಿನ ಸತ್ಯ ಏನು?
ವಿವಾದಿತ ಮಳಲಿ ಮಸೀದಿ ಜಾಗದಲ್ಲಿ ಹಿಂದೂ ದೇಗುಲ ನಿರ್ಮಾಣಕ್ಕಾಗಿ ಹಿಂದೂ ಕಾರ್ಯಕರ್ತರು ಹೋಮ ನಡೆಸಿದ್ದಾರೆ ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಕ್ಲೇಮ್ ಒಂದರಲ್ಲಿ “Hindu mob entered Malali Masjid Mangaluru of Dakshina Kanada and started Bhajat-Kirtan, Havan. BJP MLA Bharat Shetty was also in the crowd.” (ಹಿಂದೂ ಗುಂಪೊಂದು ದಕ್ಷಿಣ ಕನ್ನಡದ ಮಂಗಳೂರಿನ ಮಳಲಿ ಮಸೀದಿಗೆ ನುಗ್ಗಿ ಭಜನೆ, ಕೀರ್ತನೆ, ಹವನಗಳನ್ನು ನಡೆಸಿದೆ.…
-

Fact Check: ಬೆಂಗಳೂರು-ಮೈಸೂರು ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆಯಾಗಿದೆಯೇ?
ಬೆಂಗಳೂರು-ಮೈಸೂರು ಮಧ್ಯೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಇನ್ನು ಹೆಚ್ಚು ದರ ಪಾವತಿಸಬೇಕು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಟಿವಿ9 ಕನ್ನಡ ಮಾಡಿದ ಟ್ವೀಟ್ನಲ್ಲಿ “ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಶಾಕ್; ದರ ಹೆಚ್ಚಳದ ವಿವರ ಇಲ್ಲಿದೆ” ಎಂದು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಈ ಟ್ವೀಟ್ ಇಲ್ಲಿದೆ. ಇನ್ನೊಂದು ಟ್ವೀಟ್ನಲ್ಲಿ “ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಉಭಯ ನಗರಗಳ ನಡುವಣ…
-

Fact Check: ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಜನ ಸೇರಲಿಲ್ಲವೇ, ಕ್ಲೇಮ್ ಹಿಂದಿನ ಸತ್ಯ ಏನು?
ಮಂಡ್ಯದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೋಡ್ಶೋಗೆ ಜನರು ಸೇರಲಿಲ್ಲ ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತ ಕ್ಲೇಮ್ ಒಂದು ಟ್ವಿಟರ್ ನಲ್ಲಿ ಕಂಡುಬಂದಿದ್ದು, “ಭ್ರಷ್ಟ ಬಿಜೆಪಿ ಸರ್ಕಾರ ತಲೆಗೆ ಸಾವಿರ ಕೊಟ್ಟು ಜನರನ್ನು ಕರೆದರೂ ಕೂಡ ಮೋದಿ ರ್ಯಾಲಿಗೆ ಜನ ಸೇರಲೇ ಇಲ್ಲ. ಮಂಡ್ಯದವರು ನಿಜಕ್ಕೂ ಸ್ವಾಭಿಮಾನಿಗಳು.” ಎಂದು ಹೇಳಲಾಗಿದೆ. ಜೊತೆಗೆ ಈ ಕ್ಲೇಮಿನಲ್ಲಿ ಮೋದಿ ರೋಡ್ ಶೋ ನಡೆಸುತ್ತಿರುವ ಚಿತ್ರವನ್ನು ಹಾಕಲಾಗಿದೆ. ಅದನ್ನು ಇಲ್ಲಿ ನೋಡಬಹುದು. ಈ ಬಗ್ಗೆ…
-

Weekly Wrap: ಅಮಿತ್ ಶಾ ಪತ್ರ, ಸೋನಿಯಾ ಜೊತೆಗೆ ಕ್ವಟ್ರೋಕಿ, ಹಿಜಾಬ್ ವಿಚಾರಕ್ಕೆ ಹಲ್ಲೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಈ ವಾರದ ತಪ್ಪು ಕ್ಲೇಮ್ಗಳ ಕುರಿತ ನೋಟ
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶಾಸಕ ವಿರೂಪಾಕ್ಷಪ್ಪ ವಿಚಾರದಲ್ಲಿ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರ, ಕಾಂಗ್ರೆಸ್ ನಾಯಕಿ ಅವರೊಂದಿಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಹಿಜಾಬ್ ತೆಗೆಯಲು ಹೇಳಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಎನ್ನುವ ಕ್ಲೇಮ್, ಬೇಸಗೆ ವಾಹನಕ್ಕೆ ಗರಿಷ್ಟ ಇಂಧನ ತುಂಬಿಸಿದರೆ ಅಪಾಯ ಎನ್ನುವ ಕ್ಲೇಮ್ಗಳು ಈ ವಾರದ ಹೈಲೈಟ್ಸ್. ವಾರದ ಕ್ಲೇಮ್ಗಳಲ್ಲಿ ಎರಡು ರಾಜಕಾರಣಿಗಳು ಮತ್ತು ರಾಜಕಾರಣಕ್ಕೆ ಸಂಬಧಿಸಿದ್ದಾದರೆ, ಒಂದು ಧಾರ್ಮಿಕವಾದ ಇನ್ನೊಂದು ವಿಜ್ಞಾನ ಕುರಿತ ಕ್ಲೇಮುಗಳನ್ನು…